ತುಘಲಕ್‌ ದರ್ಬಾರಿನ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಪಕ್ಷ ನಾಯಕರ ಹಕ್ಕನ್ನೂ ಹತ್ತಿಕ್ಕುತ್ತಿದೆ ಕರ್ನಾಟಕ ಕಾಂದ್ರೆಸ್ ಸರ್ಕಾರ ಎಂದು ಬಿಜೆಪಿ ಕಿಡಿಕಾರಿದೆ.
ವಿಪಕ್ಷ ನಾಯಕ ಎಂದರೆ ಅದು ಕೇವಲ ನಾಮಕಾವಸ್ಥೆ ಹುದ್ದೆಯಲ್ಲ
, ಸಾಂವಿಧಾನಿಕ ಹುದ್ದೆ.

ಆದರೆ ಈ ತುಘಲಕ್‌ದರ್ಬಾರಿನ ಸರ್ಕಾರ ವಿಪಕ್ಷ ನಾಯಕರ ಹಕ್ಕು, ಅಧಿಕಾರಗಳನ್ನು ಹತ್ತಿಕ್ಕುತ್ತಿರುವುದು ಖಂಡನೀಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವಿಪಕ್ಷ ನಾಯಕರಾದ ಆರ್.ಅಶೋಕ್ ಅವರನ್ನು ಪೊಲೀಸ್‌ಠಾಣೆಯ ಒಳಗೆ ಪ್ರವೇಶಿಸಲು ಅನುಮತಿ ನಿರಾಕರಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

 

Share This Article
error: Content is protected !!
";