ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಶ್ರೀ ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಮಾಸ ಬಹುಳ ಅಷ್ಟಮಿ ಶನಿವಾರ ಬೆಳಿಗ್ಗೆ 6 ಘಂಟೆಯಿಂದ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಕಾರ್ತೀಕೇಶ್ವರ ನಗರಸಭಾ ಸದಸ್ಯ ಶಿವರಾಜ್ ಸಮಾಜ ಸೇವಕ ಮುತ್ತಣ್ಣ ಹಾಗು ಹಿರಿಯ ಮುಖಂಡರು ಹಾಜರಿದ್ದರು.

