ಪ್ರಶಸ್ತಿ ಪುರಸ್ಕೃತ ಕೆ.ಅಮರನಾರಾಯಣ ಅವರನ್ನು ಶಾಲಿನಿ ರಜನೀಶ್ ಸನ್ಮಾನಿಸಿದ ಕ್ಷಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ IAS ಅಧಿಕಾರಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸನ್ಮಾನಿಸಿದರು.

- Advertisement - 

ಕರ್ನಾಟಕ IAS ಅಧಿಕಾರಿಗಳ ಸಂಘದ ಅಧ್ಯಕ್ಷ ಎಲ್ ಕೆ ಅತೀಕ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರು ಒಟ್ಟಿಗೆ ಅಮರನಾರಾಯಣ ಅವರನ್ನು ಸನ್ಮಾನಿಸಿದರು.

- Advertisement - 

ಕೆ.ಅಮರನಾರಾಯಣ ಅವರಿಗೆ ಪರಿಸರ ಕ್ಷೇತ್ರದಿಂದ 2020ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುತ್ತದೆ. ಇದರ ಅಂಗವಾಗಿ ಐಎಎಸ್ ಅಧಿಕಾರಿಗಳ ಸಂಘದ ವತಿಯಿಂದ ಸನ್ಮಾನಿಸುವ ಪದ್ಧತಿ ಇದೆ. ಹಾಗಾಗಿ ಅವರನ್ನು ಅಧ್ಯಕ್ಷರು, ಮುಖ್ಯಕಾರ್ಯದರ್ಶಿಗಳು ಸನ್ಮಾನಿಸಿದ್ದಾರೆ.

- Advertisement - 
Share This Article
error: Content is protected !!
";