ಕೃಷಿ ಪತ್ತಿನ ಸಹಕಾರ ಸಂಘದಲ್ಲಿ  ಗಣರಾಜ್ಯೋತ್ಸವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಪಿ ಎಸ್ ಸಾದತ್ ಉಲ್ಲಾ  ರವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್  ಪ್ರಕಾಶ್, ನಿರ್ದೇಶಕರುಗಳಾದ ವೈಎಸ್ ಉಮಾಶಂಕರ್, ಪ್ಯಾರಜಾನ್, ಗುರುಸ್ವಾಮಿ, ದೈಹಿಕ ಶಿಕ್ಷಕ ಎಚ್ ಬಿ ಯೋಗಾನಂದ, ಜಿ ದಾದಾಪೀರ್, ಕೃಷ್ಣಪ್ಪ, ರಘು, ಕಾರ್ಯದರ್ಶಿ ಡಿ ಯಶ್ವಂತ್, ಸಹಾಯಕಿ ಸುಲೋಚನಮ್ಮ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

- Advertisement - 

 

 

- Advertisement - 

 

 

Share This Article
error: Content is protected !!
";