ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿಗೆ ಸನ್ಮಾನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗೆ ಭಾಜನರಾದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮಂಗಳವಾರ ದವಳಗಿರಿ ಬಡಾವಣೆ ನಿವಾಸಿಗಳು ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ದವಳಗಿರಿ ಬಡಾವಣೆ ನಿವಾಸಿಗಳಾದ ಸಿ.ಜಿ.ಶ್ರೀನಿವಾಸ್, ಎಸ್.ಜಿ.ಗುರುಮೂರ್ತಿ, ಎಲ್.ಷಣ್ಮುಖ, ಹೊರಕೆರಂಗಪ್ಪ, ದೇವನಾಯ್ಕ್, ರಾಜಣ್ಣ, ಲವಕುಮಾರ್, ಪ್ರಾಣೇಶ, ಲೋಕೇಶ್, ಶ್ರೀಕಾಂತ್, ಜಗದೀಶ್, ಶಂಕರಣ್ಣ ಸೇರಿದಂತೆ ಮತ್ತಿತರರು ಇದ್ದರು.

- Advertisement - 

 

 

- Advertisement - 

Share This Article
error: Content is protected !!
";