ಜಿಲ್ಲಾ ಮಾದಾರ ಮಹಾ ಸಭಾ ಕಾರ್ಯಕಾರಿ ಸದಸ್ಯರಾಗಿ ಮಹೇಶ್ ನೇಮಕ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ಮಾದಾರ ಮಹಾಸಭೆ ವತಿಯಿಂದ ಮಾದಿಗ ಸಮುದಾಯದ ಸಬಲೀಕರಣ ಮತ್ತು ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ದೊಡ್ಡಬಳ್ಳಾಪುರ ನಗರ ರೋಜಿಪುರದ ಆರ್.ವಿ. ಮಹೇಶ  ಅವರನ್ನು

ಜಿಲ್ಲಾ ಮಾದಾರ ಮಹಾ ಸಭಾ ಜಿಲ್ಲಾ ಕಾರ್ಯಕಾರಿ  ಸಮಿತಿಯ ಸದಸ್ಯನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

- Advertisement - 

 

- Advertisement - 
Share This Article
error: Content is protected !!
";