ಸೀರೆ ಸಂತೆ ಆಯೋಜನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ
ಸೀರೆ ಸಂತೆಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್  ಪಾಲ್ಗೊಂಡಿದ್ದರು.

 ನಮ್ಮ ನಾಡಿನ ನೇಕಾರರ ಅಮೃತ ಹಸ್ತದಿಂದ ಅರಳಿದ ವೈವಿಧ್ಯಮಯ ರೇಷ್ಮೆ, ಹತ್ತಿ ಹಾಗೂ ಕಲಾತ್ಮಕ ಸೀರೆಗಳ ಪ್ರದರ್ಶನ ಕಣ್ಮನ ಸೆಳೆಯುವಂತಿತ್ತು.

- Advertisement - 

ಒಂದೇ ಸೂರಿನಡಿ ಇಷ್ಟೊಂದು ಬಗೆಯ ಬಣ್ಣ-ಬಣ್ಣದ ಸೀರೆಗಳನ್ನು ಹಾಗೂ ನೇಕಾರರ ಶ್ರಮವನ್ನು ಕಣ್ಣಾರೆ ಕಂಡು ಸಂತಸವಾಯಿತು.

ಸ್ಥಳೀಯ ನೇಕಾರರಿಗೆ ಮಾರುಕಟ್ಟೆ ಒದಗಿಸುವ ಹಾಗೂ ನಮ್ಮ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರಾದ ದೀರಜ್ ಮುನಿರಾಜ್ ಅವರ ಈ ಪ್ರಯತ್ನಕ್ಕೆ ಅಶೋಕ್ ಅಭಿನಂದ ಸಲ್ಲಿಸಿದರು.

- Advertisement - 

 

 

Share This Article
error: Content is protected !!
";