ಕಥೆ….ವ್ಯಥೆ….

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಕಥೆ….ವ್ಯಥೆ….

ಮರೆಯಲಾಗದ ಬೆಚ್ಚನೆಯ ಆ ನಿನ್ನ ಸನಿ,
ಕಣ್ಣಂಚಿನಲಿ ಮರೆಯಾದ ಆ ನಿನ್ನ ದನಿ,
ಗಂಟಲಿನಲಿ ಸಿಲುಕಿಬಿಟ್ಟ ಆ ಕಂಬನಿ !!

ಇದು, ಮನಸ್ಸಿನ ರೋಧನೆಯೋ ??
ವಿರಹ ವೇದನೆಯೋ ??
ರಚನೆ : ಡಾ.ಅಕ್ಷಯ್.ಎಂ.ಎ, ವಿಜಯಪುರ

- Advertisement - 

 

- Advertisement - 
Share This Article
error: Content is protected !!
";