ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ನಿಯಮ ಪಾಲನೆ ಅಗತ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಶಿಸ್ತು ಪಾಲಿಸುವುದು, ಚಾಲಕ/ಸಹಾಯಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮತ್ತು ವಾಹನದಲ್ಲಿ ಸ್ವಚ್ಛತೆ ಕಾಪಾಡುವುದು ಬಹು ಮುಖ್ಯ. ಸುರಕ್ಷತೆಗಾಗಿ ಕಿಟಕಿಗಳಿಂದ ಕೈ-ತಲೆ ಹೊರ ಹಾಕಬಾರದು, ನಿಂತು ಪ್ರಯಾಣಿಸಬಾರದು ಮತ್ತು ಚಾಲಕನ ಸೂಚನೆ ಪಾಲಿಸಬೇಕು.

ಅದರೆ ಸುರಕ್ಷಾ ನಿಯಮವನ್ನು ಗಾಳಿಗೆ ತೂರಿ ಬಸ್ಸಿನ ಬಾಗಿಲಲ್ಲಿ ಜೋತು ಬೀಳುತ್ತಿದ್ದರೂ ಚಾಲಕರು  ನಿರ್ವಾಹಕರು ಇದರ ಕಡೆ ಗಮನ ಹರಿಸದೆ ವಾಹನ ಚಲಾಯಿಸುತ್ತಿರುವುದು ಹಲವಾರು ಸಂದರ್ಭಗಳಲ್ಲಿ ಕಾಣುವ ದೃಶ್ಯ.

- Advertisement - 

ಇನ್ನಾದರು ಚಾಲಕ/ನಿರ್ವಾಹಕ ಸುರಕ್ಷಾ ನಿಯಮವನ್ನು ಪಾಲಿಸಿ ಹಾಗು ಪ್ರಯಾಣಿಕರು ಹಾಗು ವಿದ್ಯಾರ್ಥಿಗಳು ಇಂತಹ ಸಾಹಸಕ್ಕೆ ಹೋಗದೆ ಸುರಕ್ಷಾ ಸಾರಿಗೆ ಸಂಸ್ಥೆಯ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

- Advertisement - 
Share This Article
error: Content is protected !!
";