ಗರ್ಭ ಧರಿಸಿದ ಹಸುಗಳಿಗೂ ರಕ್ಷಣೆಯಿಲ್ಲ!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಣಂತಿಯರ ಕೊಲೆಗಾರ ಕರ್ನಾಟಕ ಕಾಂಗ್ರೆಸ್
ಸರ್ಕಾರದ ಓಲೈಕೆ ಆಡಳಿತದಲ್ಲಿ ಗರ್ಭ ಧರಿಸಿದ ಹಸುಗಳಿಗೂ ರಕ್ಷಣೆಯಿಲ್ಲ!! ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ಹೊನ್ನಾವರದಲ್ಲಿ ತುಂಬು ಗರ್ಭವತಿಯಾಗಿದ್ದ ಹಸುವನ್ನು ಕೊಂದು, ಅದರೊಳಗಿನ ಕರುವಿನ ತಲೆ ಕತ್ತರಿಸಿರುವುದು ಅತ್ಯಂತ ಪೈಶಾಚಿಕ ಕೃತ್ಯ.

- Advertisement - 

ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಆಡಳಿತದಲ್ಲಿ ಹಿಂದೂಗಳಿಗೆ ಹಾಗೂ ಹಿಂದೂಗಳು ಸಾಕುವ ಪ್ರಾಣಿಗಳಿಗೇಕೆ ಈ ಪರಿ ಶಿಕ್ಷೆ..??

ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೆ, ಹಸು ಕೊಲೆಗಡುಕರನ್ನು ಬಂಧಿಸುತ್ತಿರೋ ಅಥವಾ ಅವರಿಗೆ ಮಾನಸಿಕ ಅಸ್ವಸ್ಥ ಪಟ್ಟಕಟ್ಟುತ್ತಿರೋ..?? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

- Advertisement - 

 

Share This Article
error: Content is protected !!
";