ಆದಾಯ ಹೆಚ್ಚಿಸಲು ಹೊಸ ಪಬ್ ಗಳಿಗೆ ಲೆಸೆನ್ಸ್

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್
ಸರ್ಕಾರ ಒಂದು ಕಡೆ ಆರ್ಥಿಕ ಸಂಕಷ್ಟ ಎಂದು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುತ್ತಿದೆ.

- Advertisement - 

ಮತ್ತೊಂದು ಕಡೆ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು  15 ವರ್ಷದ  ಬಳಿಕ  ಹೊಸ  ಪಬ್ ಗಳಿಗೆ  ಲೆಸೆನ್ಸ್ ಕೊಡುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

- Advertisement - 

ಸಿದ್ದರಾಮಯ್ಯನವರೇ  ಮಕ್ಕಳ ಭವಿಷ್ಯ ಬೆಳಗುವ ವಿಶ್ವ ವಿದ್ಯಾಲಯ  ಮುಚ್ಚಬೇಡಿ ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸಿ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ವಾಮ ಮಾರ್ಗ ಹಿಡಿಯಬೇಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.

 

- Advertisement - 

Share This Article
error: Content is protected !!
";