ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಚೇತನ್  ಅವರನ್ನು ಜಿ.ಎಲ್.ಮೂರ್ತಿ ಸನ್ಮಾನಿಸಿದರು.

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕರಿಯಲಾ ಗ್ರಾಮದ ಮಾದಿಗ ಸಮುದಾಯದ  ಪಂಡುರಂಗಪ್ಪ, ಲತಾ ದಂಪತಿಗಳ ಪುತ್ರ ಪಿ.ಚೇತನ್ ಅವರು ಜವನಗೊಂಡನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ. 96 ರಷ್ಟು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾರೆ.

- Advertisement - 

ಯುವಕ ಚೇತನ್ ಸಾಧನೆಗೆ ಹಿರಿಯೂರು ತಾಲೂಕಿನ ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷ ಜಿಎಲ್ ಮೂರ್ತಿ ರವರ ಕಚೇರಿಯಲ್ಲಿ ಚೇತನ್ ರವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.

- Advertisement - 

ಈ ಸಂದರ್ಭದಲ್ಲಿ, ಭಾಗ್ಯಮ್ಮ ಪಾತಲಿಂಗಪ್ಪ, ಮಾರುತೇಶ ಕೂನಿಕೆರೆ, ಅಭಿಮತ ಪತ್ರಿಕೆಯ ಕುಮಾರ್, ದರ್ಶನ್, ಕೋಟಿ, ಮೋಹನ್ ಕುಮಾರ್ ಹಾಜರಿದ್ದರು.

 

- Advertisement - 

Share This Article
error: Content is protected !!
";