ಒಳ ಮೀಸಲಾತಿ ಸಮೀಕ್ಷೆಗೆ ಮಾದಿಗ ಮುಖಂಡರಿಂದ ವ್ಯಾಪಕ ಜಾಗೃತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಸಮಾಜವು ವ್ಯಾಪಕ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಮಾದಿಗ ಸಮಾಜದ ಮುಖಂಡ ಶ್ರೀನಿವಾಸ್ ತಿಳಿಸಿದ್ದಾರೆ.

- Advertisement - 

ಮಾದಿಗ ಮೀಸಲಾತಿ ಹೋರಾಟಸಮಿತಿಯ ಮುಖಂಡರು ಮಾದಿಗ ನೌಕರರ ಸಂಘದ ಪದಾಧಿಕಾರಿಗಳು ಪರಿಶಿಷ್ಟ ಜಾತಿಯ  ಒಳಮೀಸಲಾತಿಯ ಗಣತಿ ಸಮಯದಲ್ಲಿ ಜಾತಿ  ಕಲಂನಲ್ಲಿ ಕೋಡ್  61 ಮಾದಿಗ ಎಂದು ನಮೂದಿಸಲು ಜಾಗೃತಿ ಮೂಡಿಸಲು ಧ್ವನಿವರ್ಧಕ ದೊಂದಿಗೆ ಅಟೋ ರಿಕ್ಷಾದಲ್ಲಿ ಪ್ರಚಾರ ಕ್ಕೆ ಚಾಲನೆ ನೀಡಿದರು.

- Advertisement - 

 

- Advertisement - 
Share This Article
error: Content is protected !!
";