ಮೇ 27 ರಂದು ಸಾಹಿತಿ ಬಿ.ಎಲ್.ವೇಣು ಸಂದರ್ಶನ ಪ್ರಸಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಥೆ,ಕಾದಂಬರಿಕಾರ, ಹಾಗೂ ಚಿತ್ರ ಸಾಹಿತಿ ಡಾ.ಬಿ.ಎಲ್.ವೇಣು ಜನ್ಮದಿನ ಹಾಗೂ ಚಿತ್ರದುರ್ಗ ಆಕಾಶವಾಣಿ 34ನೇ ವಾರ್ಷಿಕೋತ್ಸ ನಿಮಿತ್ತ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು

ಆಕಾಶವಾಣಿ ಪ್ರಸಾರ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್.ಡಿ.ಆರ್ ಹಾಗೂ ದ್ಯಾಮಲಾಂಬಿಕ.ಎ.ಎಸ್ ನಡೆಸಿದ ವಿಶೇಷ ಸಂದರ್ಶನದ ಧ್ವನಿ ಮುದ್ರಣ ಮೇ 27 ರಂದು ಮಂಗಳವಾರ ಸಂಜೆ 7:45 ರಿಂದ 8:45 ರ ವರೆಗೆ ಸಂದರ್ಶನ ಪ್ರಸಾರವಾಗಲಿದೆ.

- Advertisement - 

 

 

- Advertisement - 

Share This Article
error: Content is protected !!
";