ಅಕ್ಷರನಾದ ಪಬ್ಲಿಕೇಷನ್ಸ್ ಅವರ ಆರನೇ ಆವೃತ್ತಿಯ ಪುಸ್ತಕ ಬಿಡುಗಡೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಟೆಲಿವಿಷನ್ ಕಲ್ಚರ್ ಸ್ಪೋರ್ಟ್ ಕ್ಲಬ್ ಉತ್ತರಳ್ಳಿ ಬೆಂಗಳೂರು ಇಲ್ಲಿ ಅಕ್ಷರನಾದ ಪಬ್ಲಿಕೇಷನ್ಸ್ ಅವರ ಆರನೇ ಆವೃತ್ತಿಯ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ

ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಈ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎನ್ ಬಂಡೇಹಳ್ಳಿ, ಇವರ ಕಡೆದಷ್ಟು ಕನಸುಗಳು‘, ಸದಸ್ಯರಾದ ಶಾಂತಮ್ಮ ಅವರ ಭಾವಯಾನಗಿರೀಶ್ ಅವರ ರಾಗಿಯೋ ಕ್ರೂರಿಯೋ ಶಶಿಕಲಾ ಕುಂಚಿಗನಾಳ್ ಅವರ ಭಾವಸಂಗಮ‘  ಕೃತಿಗಳು ಲೋಕಾರ್ಪಣೆ ಗೊಂಡವು.

- Advertisement - 

ಇದರಲ್ಲಿ ಶಿವಾನಂದ ಎನ್ ಬಂಡೇಹಳ್ಳಿ ಇವರ ಕಡೆದಷ್ಟು ಕನಸುಗಳುಎಂಬ ಕವನ ಸಂಕಲನವು ಬಿಡುಗಡೆ ಗೊಂಡ ನಲವತ್ತು ಕೃತಿಗಳಲ್ಲಿ ಅತ್ಯುತ್ತಮ ಪ್ರಶಸ್ತಿಗಳಿಸಿ ಸಾಹಿತಿಗಳ ಮನ್ನಣೆ ಪಡೆಯಿತು.

ಕಾರ್ಯಕ್ರಮದಲ್ಲಿ ಅಕ್ಷರ ನಾದ ಪಬ್ಲಿಕೇಷನ್ಸ್ ನ ರಾಜ್ಯಧ್ಯಕ್ಷೆ ಶ್ರುತಿ ಮಧುಸುಧಾನ್, ತಾರಾ, ತೇಜು ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷೆ ಗೌರಮ್ಮ ಉಪಸ್ಥಿತರಿದ್ದರು.

- Advertisement - 

 

 

 

 

Share This Article
error: Content is protected !!
";