ಇಂದಿನ ವಿವಿ ಸಾಗರ ನೀರಿನ ಮಾಹಿತಿ

News Desk

ಇಂದಿನ ವಿವಿ ಸಾಗರ ನೀರಿನ ಮಾಹಿತಿ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಸಾಗರಕ್ಕೆ ವೇದಾವತಿ ನದಿ ಜಲಾನಯನ ಪ್ರದೇಶಾದ್ಯಂತ ಮಳೆ ಸ್ಥಗಿತವಾಗಿರುವುದರಿಂದಾಗಿ ವಿವಿ ಸಾಗರಕ್ಕೆ ಯಾವುದೇ ನೀರಿನ ಒಳ ಹರಿವು ಇಲ್ಲ.

ನವೆಂಬರ್-25ರಂದು ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಗೆ 000 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದ್ದು ಒಳ ಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಯಲು ಬಿಡುತ್ತಿರುವುದರಿಂದ 131.10 ಅಡಿಗೆ ಇಳಿಕೆಯಾಗಿದೆ. ಅಲ್ಲದೆ ಕೋಡಿ ಮೂಲಕ 179 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ.

- Advertisement - 

Share This Article
error: Content is protected !!
";