ಹರ್ತಿಕೋಟೆ ಸಿ.ಬಿಲ್ವಶ್ರೀ ಅವರಿಗೆ ಪಿಹೆಚ್.ಡಿ ಪದವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಚಂದ್ರಶೇಖರಯ್ಯ ಒಡೆಯರ್ ಅವರ ಪುತ್ರಿ ಸಿ.ಬಿಲ್ವಶ್ರೀ ಅವರಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪಾಶ್ರ್ವವಾಯು ಪೀಡಿತರಲ್ಲಿ

ನುಂಗುವ ಸಮಸ್ಯೆ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

- Advertisement - 

 ಮೈಸೂರು ವಿವಿಯ ಡಾ.ಸ್ವಪ್ನ ಅವರ ಮಾರ್ಗದರ್ಶನದಲ್ಲಿ ಸಿ.ಬಿಲ್ವಶ್ರೀ ಅವರು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿದ್ದರು.

 

- Advertisement - 

 

Share This Article
error: Content is protected !!
";