ಅಬಕಾರಿ ಇಲಾಖೆ: ಇ-ಹರಾಜು ಅರ್ಜಿದಾರರಿಗೆ ತರಬೇತಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಅಬಕಾರಿ ಇಲಾಖೆಯ ಸನ್ನದುಗಳ ಇ-ಹರಾಜಿನಲ್ಲಿ ಭಾಗವಹಿಸುವ ಅರ್ಜಿದಾರರಿಗೆ ಜನವರಿ ೫ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ.

 ಅರ್ಜಿದಾರರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಅಬಕಾರಿ ನಿರೀಕ್ಷಕರುಗಳಾದ ಚಿಕ್ಕಮಗಳೂರಿನ ಮಮತಾ ಎನ್.ಎ. (೯೪೪೮೨೩೩೦೬೬), ಕಡೂರಿನ ಸಂದೀಪ್ ಎಲ್.ಸಿ. (೭೦೨೨೨೬೦೭೩೦), ತರೀಕೆರೆಯ ಶ್ರೀಕಾಂತ್ ಪಿ. (೯೯೬೪೦೦೫೫೩೬),

- Advertisement - 

ಮೂಡಿಗೆರೆಯ ನಾರಾಯಣ್ ಎಂ.(೯೬೨೦೫೫೦೯೨೯೦), ಕೊಪ್ಪದ ದಿಲೀಪ್‌ಕುಮಾರ್ ಎಂ.ವಿ.(೯೭೩೧೨೬೫೦೦೨) ಹಾಗೂ ಎನ್.ಆರ್.ಪುರದ ಶೇಖರ್ ಎಂ.ಆರ್.(೯೪೪೮೩೦೯೪೯೯) ಅವರನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಹಾಗೂ ನೋಡೆಲ್ ಅಧಿಕಾರಿಗಳಾದ ರೂಪ ಎಂ.(೯೪೪೯೫೯೭೨೦೨) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 
Share This Article
error: Content is protected !!
";