ಕ್ರೂರ ಕೊಲೆಗಾರ ಕೈ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“Brutal Murder ‘ಕೈಸರ್ಕಾರ” ವಿಧಾನಸೌಧದ ಮುಂಭಾಗದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ RCB ಅಭಿಮಾನಿಗಳ‌ ಮರ್ಡರ್ ಮಾಡಲಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.

- Advertisement - 

ಕಾಂಗ್ರೆಸ್ ಬೆಂಬಲಿತ ಮತಾಂಧರಿಂದ ಹಿಂದೂ ಕಾರ್ಯಕರ್ತರ ಮರ್ಡರ್, ರಾಜ್ಯದಲ್ಲಿ ಕಲುಷಿತ ನೀರು ಪೂರೈಸಿ ಅಮಾಯಕರ ಮರ್ಡರ್, ಸರ್ಕಾರಿ ಆಸ್ಪತ್ರೇಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಮರ್ಡರ್,

- Advertisement - 

ಅಧಿಕಾರದ ಆರಂಭದ ದಿನಗಳಲ್ಲೇ ಕಾಂಗ್ರೆಸ್‌ನಿಂದ ರೈತರ ಮರ್ಡರ್, ಕಾಂಗ್ರೆಸ್ ಕಮಿಷನ್, ಕಲೆಕ್ಷನ್ ದಂಧಗೆ ಗುತ್ತಿಗೆದಾರರು, ಅಧಿಕಾರಿಗಳ ಮರ್ಡರ್ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.

 

- Advertisement - 

 

Share This Article
error: Content is protected !!
";