ಒಕ್ಕಲಿಗರ ವೇದಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ವಾಸಿಸುತ್ತಿರುವ ಒಕ್ಕಲಿಗ ಕುಲಭಾಂದವರು ಕೃಷಿ ಕಾಯಕ ಸೇರಿದಂತೆ ಇನ್ನಿತರ ವ್ಯಾಪಾರ ನೀತಿಯಲ್ಲಿ ತೊಡಗಿಕೊಳ್ಳುವ ಮನಸ್ಥಿತಿ ಹೊಂದಿರುವವರು ಸೇರಿದಂತೆ ಮನೆ ಕಟ್ಟಲು ಮುಂದಾಗಿರುವರಿಗೆ ಹಾಗೂ ಆಸ್ತಿ ಕೊಳ್ಳುವವರಿಗೆ ಹಣಕಾಸಿನ ಸಾಲಸೌಲಭ್ಯ ಪಡೆಯಲು ಬ್ಯಾಂಕಿಂಗ್ ವ್ಯವಸ್ಥೆಗೆ ಮುಂದಾಗಿದ್ದವರಿಗೆ

- Advertisement - 

ಸಲಹೆ ಸಹಾಯ ಹಸ್ತ ಚಾಚಲ್ಲಿದ್ದಾರೆ. ಇದರೊಂದಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಇನ್ನಿತರೆ ಪರವಾನಗಿ ಪಡೆಯಲು ಕಷ್ಟವಾಗಿದ ಸಂದರ್ಭದಲ್ಲಿ ಈ ಎಲ್ಲಾ ವಿಚಾರವನ್ನು ನಿವಾರಿಸುವ ಸಹಾಯಕ್ಕಾಗಿ ಒಕ್ಕಲಿಗರ ವೇದಿಕೆ ಮುಂದಾಗಿದೆ.

- Advertisement - 

2025 ಜನವರಿ ತಿಂಗಳ 3, 4, 5 ನೇ ತಾರೀಖು ಒಕ್ಕಲಿಗರ ಮಹಾ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 4 ರಲ್ಲಿ ಈ ಉಪಯುಕ್ತ ಕಾರ್ಯಕ್ರಮವಿದೆ. ಸ್ಟಾಲ್ ನಂಬರ್ 75ಕ್ಕೆ ಈ ವಿಚಾರದಲ್ಲಿ ಭೇಟಿ ನೀಡಬಹುದು. ಸರ್ವಜನಾಂಗದೊಂದಿಗೆ ಕೂಡಿ ಬದುಕುವುದೇ ಒಕ್ಕಲುತನ ಎಂದು ರಘು ಗೌಡ ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";