ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ 50ನೇ ರಾಷ್ಟ್ರೀಯ ಸಬ್ ಜೂನಿಯರ್/ ಜೂನಿಯರ್ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ನಿಸರ್ಗ ಯೋಗ ಕೇಂದ್ರದ 10ರಿಂದ 12 ವರ್ಷದ ಬಾಲಕವಿ ಭಾಗದಲ್ಲಿ A. ಹಿತೇಶ್ 5ನೇ ಸ್ಥಾನ ಪಡೆದರೆ ಬಾಲಕಿಯರ ಭಾಗದಲ್ಲಿ S.ಅಪೂರ್ವ 6ನೇ ಸ್ಥಾನ ಪಡೆದರು
14 ರಿಂದ 14 16 ವರ್ಷದ ಬಾಲಕರಿ ಭಾಗದಲ್ಲಿ ಕೆ. ಎನ್. ವಿಶ್ವನಾಥ್ ಕಂಚಿನ ಪದಕ ಪಡೆದುಕೊಂಡರು ಎಂದು ನಿಸರ್ಗ ಯೋಗ ಕೇಂದ್ರ ಕಾರ್ಯದರ್ಶಿ ತಿಳಿಸಿದ್ದಾರೆ.
ವಿಜೇತರಿಗೆ ಕರ್ನಾಟಕ ಸ್ಟೇಟ್ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿಗಳಾದ A. ನಟರಾಜ್ (ಯೋಗ) ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ಅಧ್ಯಕ್ಷರಾದ
ಪ್ರೊಫೆಸರ್ ಎಂ .ಜಿ. ಅಮರ್ನಾಥ್ ರವರು ಖಜಾಂಚಿಗಳಾದ ಕೆ. ಆರ್. ಶ್ಯಾಮ ಸುಂದರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು ಮತ್ತು ಯೋಗ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.

