ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜಕುಮಾರ್ ರವರ ಜನ್ಮದಿನಾಚರಣೆಯನ್ನು ತೇರಿನ ಬೀದಿ ನವ ಜಾಗೃತಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರ್ ರಂಗನಾಥ್. ಮಂಜುನಾಥ್. ರಾಮಚಂದ್ರ. ವಿ ಪರಮೇಶ್ ಕುಮಾರ್. ಶ್ರೀನಿವಾಸ್. ಮುನಿರಾಜು. ಜಿ ರಾಮು ಪುಟ್ಟ ಮಹೇಶ್ ರಾಮಿ ಹಾಗು ಎಲ್ಲಾ ತೇರಿನ ಬೀದಿಯ ಡಾ.ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು.