ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೀರ್ಘಾವಧಿ ತಂತ್ರ ಒಳಗೊಂಡ ಬಜೆಟ್ ಆಗಿದ್ದು, ಉದ್ಯೋಗದ ಹೆಚ್ಚಳಕ್ಕೆ ,ರಕ್ಷಣೆಗೆ, ಶಿಕ್ಷಣಕ್ಕೆ ಒತ್ತು ನೀಡಿದೆ ಹಾಗೂ ಕೃಷಿ ಮತ್ತು
ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ . ಆಶಯಗಳ ಬಜೆಟ್ ಮಂಡನೆ ಆಗಿದೆ.
ವಿ.ಚನ್ನಬಸಪ್ಪ, ಆರ್ಥಿಕ ವಿಶ್ಲೇಷಕರು, ಚಿತ್ರದುರ್ಗ.

