ಲೋಕಾಸಭಾ ಚುನಾವಣೆ ಬಳಿಕ ಏಕಾಂಗಿಯಾದ ಕಾಂಗ್ರೆಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇವಲ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಇಂಡಿ ಮೈತ್ರಿಕೂಟದ ನಾಟಕ ಮಾಡಿದ್ದ ಭಾರತೀಯ ಕಾಂಗ್ರೆಸ್ ಲೋಕಾಸಭಾ ಚುನಾವಣೆ ಬಳಿಕ ಏಕಾಂಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

- Advertisement - 

ದಿಲ್ಲಿ, ಮಹಾರಾಷ್ಟ್ರ, ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಕಡೆ ಕಾಂಗ್ರೆಸ್‌ಅನಾಥವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದ ವಿರುದ್ಧ ಇಂಡಿ ಮೈತ್ರಿಕೂಟ ಅಸಮಾಧಾನಗೊಂಡಿದೆ.

- Advertisement - 

ಕಾಂಗ್ರೆಸ್‌ಸಹವಾಸದಿಂದ ಲೋಕಾಸಭಾ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟದ ಪಕ್ಷಗಳಿಗೆ ಹೀನಾಯ ಸೋಲಾಗಿದೆ. ಹೀಗಾಗಿ ಸ್ಥಳೀಯ ಚುನಾವಣೆಯಲ್ಲೂ ಕಾಂಗ್ರೆಸ್‌ಜೊತೆ ಸೇರಿಕೊಂಡರೆ ಮೂಲೆಗುಂಪು ಆಗುವ ಭಯದಲ್ಲಿ ಇಂಡಿ ಕೂಟ ಛಿದ್ರವಾಗಿದೆ ಎಂದು ಬಿಜೆಪಿ ತಿಳಿಸಿದೆ.

 

- Advertisement - 

Share This Article
error: Content is protected !!
";