ಭ್ರಷ್ಟ ಹಾಗೂ ಭಂಡ ಮುಖ್ಯಮಂತ್ರಿ – ನಿರ್ಲಜ್ಜ ಹಾಗೂ ನಿಸ್ತೇಜ ಸಚಿವರು!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಹಾಗೂ ಭಂಡ ಮುಖ್ಯಮಂತ್ರಿ – ನಿರ್ಲಜ್ಜ ಹಾಗೂ ನಿಸ್ತೇಜ ಸಚಿವರು!! ಎಂದು ಬಿಜೆಪಿ ಟ್ವೀಟ್ ಮಾಡಿ ತರಾಟೆ ತೆಗೆದುಕೊಂಡಿದೆ.
ಇದು ಕರ್ನಾಟಕ ಕಾಂಗ್ರೆಸ್
ಸರ್ಕಾರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮನದಾಳದ ಮಾತು!! ಎಂದು ಹೇಳಿದೆ.

- Advertisement - 

ಸನ್ಮಾನ್ಯ ಖರ್ಗೆ ಸಾಹೇಬ್ರೆ, ನಿಮ್ಮ 18 ತಿಂಗಳ ಸರ್ಕಾರದ ಸಾಧನೆ ಶೂನ್ಯ. ಅಂತಹುದರಲ್ಲಿ ಮಂತ್ರಿಗಳ ಸಾಧನೆ ವರದಿ ಕೇಳಿ ಎಂದರೆ, ಎಲ್ಲಿಂದ ಕೊಡಬೇಕು ಸ್ವಾಮಿ..??

- Advertisement - 

ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಭ್ರಷ್ಟಾಚಾರದ ವರದಿ ಕೇಳಿ ನೋಡಿ, ಪುಟಗಟ್ಟಲೆ ವರದಿ ಕ್ಷಣಾರ್ಧದಲ್ಲಿ ನಿಮ್ಮ ಟೇಬಲ್ ಮುಂದೆ ಇರುತ್ತದೆ!!

ಕಳೆದ ಐದು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ಸಲ್ಲಿಸುವ ಮಹಿಳೆಯರ ಸಂಖ್ಯೆಯಲ್ಲಿ 25.3% ರಷ್ಟು ವೃದ್ಧಿಯಾಗಿದೆ. ಇದು ಮಹಿಳೆಯರ ಆರ್ಥಿಕ ನಿರ್ವಹಣೆಯಲ್ಲಿ ಪ್ರಗತಿ ಮತ್ತು ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ ಎಂದು ಎಂದು ಬಿಜೆಪಿ ತಿಳಿಸಿದೆ.

- Advertisement - 

 

 

Share This Article
error: Content is protected !!
";