ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಪ್ಪ …
ದುಡಿಯುವವನು ಅಪ್ಪ
ಮಡದಿ ಮಕ್ಕಳಿಗಾಗಿ
ತನ್ನ ನೋವು ಏನೂ ಎನ್ನದೆ
ಯಾರ ಬಳಿ ಸೋಲು ಸುಸ್ತು ಹೇಳಿಕೊಳ್ಳದೆ
ಅಪ್ಪನಿಗೊಂದೆ ಆಸೆ
ತನ್ನ ಮಕ್ಕಳಿಗೆ ಬದುಕು ಕಟ್ಟಿಕೊಡುವ ಆಸೆ
ಕವಿತೆ-ಸರಿತ ಹೆಚ್ ಕಾಡುಮಲ್ಲಿಗೆ..
ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಪ್ಪ …
ದುಡಿಯುವವನು ಅಪ್ಪ
ಮಡದಿ ಮಕ್ಕಳಿಗಾಗಿ
ತನ್ನ ನೋವು ಏನೂ ಎನ್ನದೆ
ಯಾರ ಬಳಿ ಸೋಲು ಸುಸ್ತು ಹೇಳಿಕೊಳ್ಳದೆ
ಅಪ್ಪನಿಗೊಂದೆ ಆಸೆ
ತನ್ನ ಮಕ್ಕಳಿಗೆ ಬದುಕು ಕಟ್ಟಿಕೊಡುವ ಆಸೆ
ಕವಿತೆ-ಸರಿತ ಹೆಚ್ ಕಾಡುಮಲ್ಲಿಗೆ..
Sign in to your account