ಅಪ್ಪ … ದುಡಿಯುವವನು ಅಪ್ಪ ಮಡದಿ ಮಕ್ಕಳಿಗಾಗಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಪ್ಪ …

ದುಡಿಯುವವನು ಅಪ್ಪ
ಮಡದಿ ಮಕ್ಕಳಿಗಾಗಿ

ತನ್ನ ನೋವು ಏನೂ ಎನ್ನದೆ
ಯಾರ ಬಳಿ ಸೋಲು ಸುಸ್ತು ಹೇಳಿಕೊಳ್ಳದೆ

ಅಪ್ಪನಿಗೊಂದೆ ಆಸೆ
ತನ್ನ ಮಕ್ಕಳಿಗೆ ಬದುಕು ಕಟ್ಟಿಕೊಡುವ ಆಸೆ
ಕವಿತೆ-ಸರಿತ ಹೆಚ್ ಕಾಡುಮಲ್ಲಿಗೆ..

Share This Article
error: Content is protected !!
";