ಆಲಮಟ್ಟಿ ಡ್ಯಾಂಗೆ ಕಾಯಕಲ್ಪ ಕಲ್ಪಿಸಿದ್ದು ದೇವೇಗೌಡರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೀರಾವರಿ ಪಿತಾಮಹ ಹೆಚ್‌.ಡಿ. ದೇವೇಗೌಡರು ಉತ್ತರ ಕರ್ನಾಟಕದ “ಆಲಮಟ್ಟಿ ಡ್ಯಾಂ”ಗೆ ಕಾಯಕಲ್ಪ ಕಲ್ಪಿಸಿದ್ದು ಅಂದು ಪ್ರಧಾನಿಯಾಗಿ ದೇಶವನ್ನಾಳಿದ್ದ ನಮ್ಮ ಹೆಮ್ಮೆಯ ಕನ್ನಡಿಗ ಹೆಚ್.ಡಿ
.ದೇವೇಗೌಡರು ಎಂದು ಜೆಡಿಎಸ್ ತಿಳಿಸಿದೆ.

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಏರಿಕೆಯಿಂದ ಉತ್ತರ ಕರ್ನಾಟಕದ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವಲ್ಲಿ ಅಲಮಟ್ಟಿ ಡ್ಯಾಂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಜೆಡಿಎಸ್ ತಿಳಿಸಿದೆ.

 

 

Share This Article
error: Content is protected !!
";