ಅಧ್ಯಕ್ಷರಾಗಿ ಗಣೇಶ್, ಇತರೆ ಪದಾಧಿಕಾರಿಗಳ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

೨೦೨೪-೨೦೨೯ನೇ ಸಾಲಿನ ಜಿಲ್ಲಾ ಪದಾಧಿಕಾರಿಗಳ ಸ್ಥಾನಕ್ಕೆ ಆ.೯ರಂದು ಚಿಕ್ಕಮಗಳೂರಿನಲ್ಲಿ ಚುನಾವಣೆ ನಡೆದಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

- Advertisement - 

ಅಧ್ಯಕ್ಷರಾಗಿ ಟಿ.ಗಣೇಶ್, ಬಿ.ಆರ್.ಚೇತನ್, ಎಸ್.ಟಿ.ಪೂರ್ಣೇಶ್, ಉಪಾಧ್ಯಕ್ಷರಾಗಿ ಪಿ.ಟಿ.ನವೀನ್, ಎಂ.ಜಿ.ಯಶವಂತ್, ಖಜಾಂಚಿಯಾಗಿ ಎಂ.ಎಸ್.ಮಂಜುನಾಥ್, ಎಂ.ಶ್ರೀನಿವಾಸ್, ಕಾರ್ಯದರ್ಶಿಯಾಗಿ ಡಿ.ಸತೀಶ್, ಸುಬ್ರಮಣಿ, ಸಹಕಾರ್ಯದರ್ಶಿಯಾಗಿ ಎಂ.ಮೊಹಮ್ಮದ್ ಉಸ್ನಾನ್ಸಿ.ಆರ್.ಸದಾಶಿವ ಅವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

 

- Advertisement - 

Share This Article
error: Content is protected !!
";