ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಸೇವಕರಿಗ ಗುಡ್ ನ್ಯೂಸ್, 5 ರಿಂದ 10 ಲಕ್ಷಕ್ಕೆ ಏರಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ
, ಮೈಸೂರು, ದಾವಣಗೆರೆ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ಸ್ಥಾಪನೆ ಆಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

- Advertisement - 

ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಅರೋಗ್ಯ ತಪಾಸಣೆ ವೆಚ್ಚವನ್ನು 1,000 ಗಳಿಂದ 1,500 ಗಳಿಗೆ ಹೆಚ್ಚಳ. ಬಂದೋಬಸ್ತ್ ಗೆ ನಿಯೋಜಿಸುವ ಪೊಲೀಸ್‌ಅಧಿಕಾರಿ ಮತ್ತು ಸಿಬ್ಬಂದಿಗಳ ಆಹಾರ ಭತ್ಯೆ 200 ರಿಂದ 300 ಗಳಿಗೆ ಹೆಚ್ಚಳ.

- Advertisement - 

ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಸೇವಕರ ಮರಣ ಪರಿಹಾರ ಧನ 5 ಲಕ್ಷ ಗಳಿಂದ 10 ಲಕ್ಷ ಗಳಿಗೆ ಏರಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

 

- Advertisement - 

Share This Article
error: Content is protected !!
";