ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಿ.ಎಸ್.ಎ ಪ್ರೌಢಶಾಲೆ
32 ವರ್ಷದಲ್ಲಿ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗು ಸ್ನೇಹಿತರ  ಸಮ್ಮಿಲನ ಕಾರ್ಯಕ್ರಮ ಹಮ್ಮಿಕೂಳ್ಳಲಾಗಿತ್ತು.

- Advertisement - 

 ದೊಡ್ಡಬಳ್ಳಾಪುರ ನಗರದ ಕೋರ್ಟ್ ಮುಂಭಾಗದ ಬಿಎಸ್ ಎ ಶಾಲೆಯಲ್ಲಿ 1993-96 ಸಮಯದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ  ವ್ಯಾಸಂಗ ಮಾಡುತ್ತಿದ್ದ  ವಿದ್ಯಾರ್ಥಿಗಳು ಸೇರಿ ಗುರುಗಳಿಗೆ  ಹಾರ ತುರಾಯಿ ಇಟ್ಟು  ಸನ್ಮಾನ ಮಾಡಿ ಗುರು ವಂದನೆ ಸಲ್ಲಿಸಲಾಯಿತು.

- Advertisement - 

ಈ ಸಂದರ್ಭದ ಸಂಭ್ರಮದಲ್ಲಿ ಭಾಗವಹಿಸಿದ  ಶಿಕ್ಷಕರು ಕೆ. ವಿ. ಸುರೇಂದ್ರ ರಾವ್, ತಮ್ಮಯ್ಯ, ದೇವರಾಜ್, ನರಸಿಂಹಮೂರ್ತಿ, ವೆಂಕಟೇಶ್ ವೆಂಕಟಾಲಕ್ಷ್ಮಮ್ಮ ಮತ್ತು ಹಳೆಯ ವಿದ್ಯಾರ್ಥಿಗಳಾದ ಎಂ ವಿ, ಹರೀಶ್, ಶಶಿಧರ್ ಡಿ ಆರ್ ಮಂಜುನಾಥ್ ,ಪ್ರಭಾಕರ್ , ಲಕ್ಷ್ಮಿಪತಿ ಅವರು ಲೋಕೇಶ್, ಮಮತಾ, ಸವಿತಾ, ಸುನಂದಮ್ಮಭಾಗವಹಿಸಿದ್ದರು.

- Advertisement - 
Share This Article
error: Content is protected !!
";