ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್‌

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನಸಮಾನ್ಯರಿಗೆ ದರ ಏರಿಕೆಯ ಬರೆ ಎಳೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್‌ ಮತ್ತೊಮ್ಮೆ ಛೀಮಾರಿ ಹಾಕಿದೆ ಎಂದು ಜೆಡಿಎಸ್ ದೂರಿದೆ.

ಅನ್ಯ ರಾಜ್ಯಗಳಲ್ಲಿ ದರ ಕಡಿಮೆ ಇದ್ದರೂ, ಕರ್ನಾಟಕದಲ್ಲಿ “ಸ್ಮಾರ್ಟ್‌ ಮೀಟರ್‌” ಹೆಸರಲ್ಲಿ ದುಬಾರಿ ದರ ವಿಧಿಸಿ ಸುಲಿಗೆ ಮಾಡಲಾಗುತ್ತಿದೆ. 

- Advertisement - 

“ಜನಸಾಮಾನ್ಯರನ್ನು ನರಳುವಂತೆ ಮಾಡಬೇಡಿ” ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡು, ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದೆ ಜೆಡಿಎಸ್ ಟೀಕಿಸಿದೆ.

 

- Advertisement - 

 

Share This Article
error: Content is protected !!
";