ಜಾಹೀರಾತು ಹೆಸರಲ್ಲಿ ಅಕ್ರಮವಾಗಿ ಹೈಕಮಾಂಡ್‌ಗೆ ಕಪ್ಪ ನೀಡಿದ ಕಾಂಗ್ರೆಸ್ ಸರ್ಕಾರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡಿಗರ ಕೋಟಿ ಕೋಟಿ ರೂಪಾಯಿ ದುಡ್ಡನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾಹೀರಾತು ಹೆಸರಲ್ಲಿ ಅಕ್ರಮವಾಗಿ ಹೈಕಮಾಂಡ್‌ಗೆ ಕಪ್ಪ ನೀಡಿದೆ. ಭ್ರಷ್ಟ ಕಾಂಗ್ರೆಸ್‌ಸರ್ಕಾರ, ಇಟಲಿ ಮಾತೆಯನ್ನು ತೃಪ್ತಿ ಪಡಿಸಲು ಹೊಸ ದಾರಿ ಹಿಡಿದಿದೆ ಎಂದು ಜೆಡಿಎಸ್ ದೂರಿದೆ.

ಪ್ರಸಾರವೇ ಇಲ್ಲದ ನ್ಯಾಷನಲ್‌ಹೆರಾಲ್ಡ್‌ಪತ್ರಿಕೆಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ಸರ್ಕಾರ ಕಳೆದ 2 ವರ್ಷದಲ್ಲಿ 3 ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಿದೆ.

- Advertisement - 

ನ್ಯಾಷನಲ್‌ಹೆರಾಲ್ಡ್‌ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಮುಖ ಆರೋಪಿಗಳಾಗಿದ್ದು, ಬೇಲ್‌ಮೇಲ್‌ಹೊರಗಿದ್ದಾರೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

 

- Advertisement - 

 

Share This Article
error: Content is protected !!
";