ಖರ್ಗೆ, ಸಿದ್ದರಾಮಯ್ಯ, ಸೋನಿಯಾ, ರಾಹುಲ್ ಎಲ್ಲರು ದೇಶದ ಕ್ಷಮೆ ಕೇಳಬೇಕು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
RSS ಮುಖಂಡರಾದ ದತ್ತಾತ್ರೇಯ ಹೊಸಬಾಳೆ ಅವರು ತುರ್ತು ಪರಿಸ್ಥಿತಿ ಕುರಿತು ಸಂವಿಧಾನದಿಂದ ತೆಗಿಬೇಕು ಎಂದು ಮಾತ್ನಾಡಿದ್ದಾರೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

- Advertisement - 

ಇದನ್ನ ಕಾಂಗ್ರೆಸ್ ನಾಯಕರು BJP ಸಂವಿಧಾನ ವಿರೋಧಿ ಎನ್ನುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ ಸಂಸದರು, 1975 ರಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿ ಇಂದಿರಾಗಾಂಧಿ ಅವರು ಎಲ್ಲರನ್ನ ಜೈಲಿಗೆ ಇಟ್ಟರು ಎಂದು ಕಿಡಿ ಕಾರಿದರು.

- Advertisement - 

ಖರ್ಗೆ, ಸಿದ್ದರಾಮಯ್ಯ, ಸೋನಿಯಾ, ರಾಹುಲ್ ಗಾಂಧಿ ಎಲ್ಲರು ದೇಶದ ಕ್ಷಮೆ ಕೇಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ತುರ್ತು ಪರಿಸ್ಥಿತಿ ಕುರಿತು ವಿರೋಧ ಮಾಡಿದ್ದರು. ಕಾಂಗ್ರೆಸ್ ಯಾವತ್ತೂ ಕೂಡಾ ಸಂವಿಧಾನ & ಅಂಬೇಡ್ಕರ್ ಅವರಿಗೆ ಗೌರವ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಕಾರಜೋಳ ಹರಿಹಾಯ್ದರು.

 

- Advertisement - 

 

Share This Article
error: Content is protected !!
";