ಕಾಳಿಂಗ ನರ್ತನ ಕೃಷ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಳಿಂಗ ನರ್ತನ
ಕೃಷ್ಣ

ನೃತ್ಯ
ಮಾಡಿದನು
ಬಾಲ ಕೃಷ್ಣ
ಕಾಳಿಂಗ ಮರ್ದನದಲಿ

- Advertisement - 

ಭಗವಂತರು
ನುಡಿಸಿದ ರಾಗ
ತಾಳದ ಝೇಂಕಾರದಲಿ
ಯಮುನೆಯೂ
ನಲಿಯುತಲಿ ನಾದ ಲಯಕೆ
ನುಲಿದಳು

ತಟದಲ್ಲಿ ನಿಂತ
ನಂದಗೋಕುಲದ
ನಿವಾಸಿಗಳು ಮತ್ತು
ಹಿಡಿದವರಂತೆ
ಕೃಷ್ಣ ಲೀಲೆಗೆ
ತಲೆ ದೂಗಿದರು

- Advertisement - 

ಗೋಪಿಕೆಯರು
ಕೃಷ್ಣನ ಕೊಳಲ
ನಾಡಕೆ ಮನ ಸೋತು
ಮೈ ಮರೆತರು
ಕಾಳಿಂಗ ಮರ್ಧನದ
ಲೀಲೆಗೆ ಹಾಕಿದರು
ಜೈಕಾರ
ರಚನೆ:ಗುರಾನಿ ದಾವಣಗರೆ 9036389240

Share This Article
error: Content is protected !!
";