ಕುಮಾರಸ್ವಾಮಿ ಭೇಟಿ ಮಾಡಿದ ಜೆಡಿಎಸ್ ರವೀಂದ್ರಪ್ಪ, ಪತ್ನಿ ಲತಾ ರವೀಂದ್ರಪ್ಪ

News Desk

ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಬೆಂಗಳೂರಿನ ಜೆಪಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕಿನ ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು

ಹಿರಿಯೂರು ಕ್ಷೇತ್ರದ ಹಿರಿಯ ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಹಾಗೂ ಪತ್ನಿ ಜಿಪಿ. ಲತಾ ರವೀಂದ್ರಪ್ಪ ಅವರು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ಹಾಗೂ ದೀಪಾವಳಿ  ಹಬ್ಬದ ಶುಭಾಶಯ ತಿಳಿಸಿದರು.

- Advertisement - 

ಇದೇ ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕೂಡ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಲೋಕೇಶ್
, ಮಂಜುನಾಥ್, ಗಿರೀಶ್, ಅಪ್ಪಾಜಿಗೌಡ, ಭಾರ್ಗವ, ವಿಕಾಸ್, ರಮೇಶ್ ಸೇರಿದಂತೆ ಇತರರಿದ್ದರು.

 

- Advertisement - 

 

 

Share This Article
error: Content is protected !!
";