ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಗೆ ಭಗವದ್ಗೀತೆ ಬೋಧಿಸಬೇಕು-ಕುಮಾರಸ್ವಾಮಿ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಗವದ್ಗೀತೆ ಸಾರ್ವಕಾಲಿಕ, ಕಾಲಾತೀತ ದೀವಿಗೆ, ಅರಿವು. ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಗೆ ಬೋಧಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ನನ್ನ ಮನವಿಗೆ ಕೇಂದ್ರ ಶಿಕ್ಷಣ ಸಚಿವರಾದ ಪ್ರಧಾನ್ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ಅಚಲ ನಿರೀಕ್ಷೆ ಇದೆ.

- Advertisement - 

ಭಗವದ್ಗೀತೆ ಮೂಲಕ ಮಕ್ಕಳಿಗೆ ಆದರ್ಶದ, ಸಂಸ್ಕಾರದ ಗುಣಗಳನ್ನು ಕಲಿಸಬೇಕಿದೆ. ವಿದ್ಯೆ ಎಂದರೆ ಮೌಲ್ಯಗಳನ್ನು ಬಿಟ್ಟು ಕಲಿಯುವುದಿಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಭಾರತೀಯತೆ ಎಂದರೆ ಮಹಾನ್ ಮೌಲ್ಯಗಳ ಮಹಾಕಣಜ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

 

- Advertisement - 

Share This Article
error: Content is protected !!
";