ಸ್ವಾಮಿತ್ವ ಯೋಜನೆ ಜಾರಿ ಮಾಡಿದ ಮೋದಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ಗ್ರಾಮೀಣ ಭಾರತದ ಜನರ ಜೀವನ ಗುಣಮಟ್ಟವನ್ನು ವೃದ್ಧಿಸಲು ಮತ್ತು ಆಸ್ತಿ ಸಂಬಂಧಿತ ವಿವಾದಗಳನ್ನು ಪರಿಹರಿಸಲು ಮೋದಿ ಸರ್ಕಾರದ ಸ್ವಾಮಿತ್ವ ಯೋಜನೆ ಅತ್ಯಂತ ಅವಶ್ಯಕ ಪಾತ್ರ ವಹಿಸುತ್ತಿದೆ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.

ಭೂ ಮಾಲೀಕತ್ವದಲ್ಲಿ ನಿಖರತೆಯನ್ನು ಉತ್ತೇಜಿಸುವ ಮೂಲಕ ಈ ಉಪಕ್ರಮವು ನಮ್ಮ ಗ್ರಾಮೀಣ ಸಮುದಾಯಗಳ ಸುಭದ್ರ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುತ್ತಿವೆ ಎಂದು ಬಿಜೆಪಿ ತಿಳಿಸಿದೆ.

- Advertisement - 

 

- Advertisement - 
Share This Article
error: Content is protected !!
";