ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮೂಡಾ ರಾಮಯ್ಯ
ನಡಿ ರಾಮಯ್ಯ
ಗೆದ್ದೇನೆಂದು
ಜೊಲ್ಲು ಸುರಿಸಿದೇ
ಒಳ್ಳೇನೆಂದರೂ
ಒಕ್ಕರಿಸುತ್ತಿದೆ
ಇ.ಡಿ
ಬಲ್ಲವರಷ್ಟೇ
ಬಲ್ಲರು
ನನ್ನ ಒಳ ಮರ್ಮ
ಹೊರ ಕಂಡಿದ್ದೆ
ಸತ್ಯವೆಂದುಕೊಂಡರು
ಒಳ ಜೋಬಿನಲ್ಲಿದೆ
ನಾ ಅಡಗಿಸಿಟ್ಟ
ಸತ್ಯದ ಗುಟ್ಟು
ಇ ಡಿ
ನನ್ನ ಇಡಿಯಾಗಿ
ನುಂಗುವುದು
ಸಿದ್ಧರಾಗಿ ನನ್ನೊಂದಿಗೆ
ಹೊರಡಲು ರೆಡಿಯಾಗಿ
ಕವಿತೆ-ಗುಜ್ಜರ್, ದಾವಣಗೆರೆ.