ಲೋಕಸಭಾಧ್ಯಕ್ಷ ಓಂ ಬಿರ್ಲಾ ರವರಿಗೆ ಸನ್ಮಾನಿಸಿದ ಸಂಸದ ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ರವರು ಬೆಂಗಳೂರಿಗೆ ಆಗಮಿಸಿ  ಅಗಮಿಸಿದ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಸುಧಾಕರ್ ರವರು, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪರವರು, ಭೇಟಿಮಾಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿಬಿ.ಜೆ.ಪಿ.ನಗರ ಅಧ್ಯಕ್ಷ  ಕೆ. ಬಿ. ಮುದ್ದಪ್ಪ ಮುಖಂಡರುಗಳಾದ ಶ್ರೀ ಬಿ. ಸಿ. ನಾರಾಯಣಸ್ವಾಮಿ , ಓಬದೇನಹಳ್ಳಿಶ್ರೀ ಮುನಿಯಪ್ಪ  ಹಾಗು ಸಿ. ನಾರಾಯಣಸ್ವಾಮಿ ಹಾಜರಿದ್ದರು.

- Advertisement - 

 

- Advertisement - 
Share This Article
error: Content is protected !!
";