ಜಿಲ್ಲೆಗೆ ನೂತನ ಎಸ್‌ಪಿ ಜಾನ್ಹವಿ ನೇಮಕ

News Desk

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ ಜಿಲ್ಲೆ):
ವಿಜಯನಗರ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಜಾನ್ಹವಿ ಅವರು ಅಧಿಕಾರ ವಹಿಸಿಕೊಂಡರು.

ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ. ಎಲ್.ಶ್ರೀಹರಿಬಾಬು ಇವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

- Advertisement - 

ಜಾನ್ಹವಿ ಅವರು 2019ನೇ ಬ್ಯಾಚ್‌ನ IPS ಅಧಿಕಾರಿಯಾಗಿದ್ದು ವಿಜಯನಗರ ಜಿಲ್ಲೆಗೆ ನೂತನ ಎಸ್‌.ಪಿಯಾಗಿ ನೇಮಿಸಲಾಗಿದೆ.

- Advertisement - 
Share This Article
error: Content is protected !!
";