ಬೆಳೆಸುವವರು ಒಬ್ಬರಾದರೂ ಬಳಸಿಕೊಳ್ಳವರು ಹಲವರು!?

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಸ್ಯರಾಶಿಯಾದ ಮರಗಳನ್ನು ಸಾರ್ವಜನಿಕ ಉಪಯೋಗಕ್ಕೆ ಬೆಳೆಸಿದಂತೆ. ಸಾಮಾಜಿಕ ನೀತಿಯನ್ನು ಮೈಗೂಡಿಸಿಕೊಂಡ  ವ್ಯಕ್ತಿತ್ವವನ್ನು ಗುರುತಿಸಿ ಪ್ರಜಾನಿತಿಯ ಪ್ರಭುತ್ವದಲ್ಲಿ  ಬೆಳೆಸಿದರೆ ಹಲವಾರು ಬಳಸಿಕೊಳ್ಳಬಹುದು.

- Advertisement - 

 ಮರಗಿಡಗಳನ್ನು ಸಾರ್ವಜನಿಕವಾಗಿರುವ ರಸ್ತೆ ಪಕ್ಕದಲ್ಲಿ ಹಾಗೂ ಬಯಲು ಪ್ರದೇಶದಲ್ಲಿ ಬೆಳೆಸಿದರೆ ಮರಗಿಡಗಳು ನೀಡುವ ನೆರಳು ಹಾಗೂ ತಣ್ಣನೆ ಗಾಳಿ ಸೇರಿದಂತೆ ಸಸ್ಯರಾಶಿ ಬಿಡುವ ಹೂವು. ಕಾಯಿ ಹಣ್ಣನ್ನು ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿಗಳು ಸೇವಿಸಲು ಸಾಧ್ಯವಿದೆ.

- Advertisement - 

 ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ಬೆಳೆಸಿದಂತೆ  ಪ್ರಜಾನಿತಿಯ ಪ್ರಭುತ್ವಕ್ಕೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಟ್ಟಿರುವ ಸ್ವಾರ್ಥರಹಿತ ವ್ಯಕ್ತಿಯನ್ನು ಬೆಳೆಸಿದರೆ ಜನರ ಒಳಿತಿಗಾಗಿ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ ಇದುವೇ ಪ್ರಜಾಪ್ರಭುತ್ವದ ಮೂಲ ಉದ್ದೇಶ. ಏನಾದರೂ ಹಾಗೂ ಮೊದ್ಲು ಮಾನವನಾಗು.
ಕಿರು ಲೇಖನ-ರಘು ಗೌಡ, ಕೆಟಿ ಹಳ್ಳಿ.

 

- Advertisement - 

 

Share This Article
error: Content is protected !!
";