ಘಾಟಿ ಜಾತ್ರೆಗೆ ಬರುವ ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ಸೂಚನೆ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ  ದೊಡ್ಡಬಳ್ಳಾಪುರ ದಿಂದ ಘಾಟಿಗೆ  ಬರುವ ವಾಹನಗಳು ಡಿ. 13 ರಿಂದ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಕಾರು ಮತ್ತು ಬಸ್ಸುಗಳು ಲಾರಿಗಳು ದ್ವಿಚಕ್ರ ವಾಹನಗಳು

ಕಂಟನಕುಂಟೆ ಯಿಂದ ಹಾಡೋನಹಳ್ಳಿ ಮಾರ್ಗವಾಗಿ ಎಸ್ ಎಸ್ ಘಾಟಿ ಗೆ ತೆರಳಿ ನಂತರ ಮರಳಿ ಮಾಕಳಿ. ಮಾರ್ಗವಾಗಿ  ಏಕಮುಖ ಸಂಚಾರದಲ್ಲಿ ತೆರಳಲು ಭಕ್ತಾದಿಗಳಿಗೆ ಸಾರ್ವಜನಿಕರಿಗೆ

- Advertisement - 

ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ರವರು ತಿಳಿಸಿದ್ದಾರೆ.

 

- Advertisement - 

 

 

Share This Article
error: Content is protected !!
";