ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಂಧೂರ-2 ದಾಳಿಗೆ ಪತರಗುಟ್ಟುತ್ತಿರುವ ಪಾಕಿಸ್ತಾನ. ಭಾರತದ ನಾಗರೀಕರ ಮೇಲೆ ದಾಳಿ ಮಾಡಿದ ಪಾಕಿಗಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದ್ದು ಪಾಕಿಸ್ತಾನದ ಏರ್ಡಿಫೆನ್ಸ್ಸಂಪೂರ್ಣ ಚಿಂದಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.
ಭಾರತದ ಡ್ರೋಣ್ಸಾಮರ್ಥ್ಯಕ್ಕೆ ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿಯಂತಹ ಪ್ರಮುಖ ನಗರಗಳಲ್ಲಿ ಸ್ಫೋಟ ಆರಂಭಗೊಂಡಿದೆ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಮೇಲೆ ಕೂಡ ದಾಳಿ ಆಗಬಹುದೆಂದು ಈಗ ಬೆದರಿದೆ ಪಾಪಿ ಪಾಕಿಸ್ತಾನ ಎಂದು ಬಿಜೆಪಿ ತಿಳಿಸಿದೆ.