ಸುಳ್ಳು ಹಾಗೂ ದ್ವೇಷವನ್ನೇ ಉಸಿರಾಗಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸನ್ಮಾನ್ಯ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರೆ, ಸುಳ್ಳು ಹಾಗೂ ದ್ವೇಷವನ್ನೇ ಉಸಿರಾಗಿಸಿಕೊಂಡಿರುವ ನಿಮಗೆ, ನಿಮ್ಮ ಕಣ್ಣುಗಳು ಸಹ ಮೋಸ ಮಾಡುತ್ತಿವೆ!! ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

- Advertisement - 

ನಾವು ಯಾವುದೇ ಟ್ವೀಟ್‌ ಅನ್ನು ಸಹ ಡಿಲೀಟ್‌ ಮಾಡಿಲ್ಲ, ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡು ಆರ್ಸಿಬಿ ಅಭಿಮಾನಿಗಳಿಗೆ ಸಂಭ್ರಮಾಚರಣೆಗೆ ಅವಕಾಶ ನೀಡಬೇಕಿತ್ತು ಎಂಬ ನಮ್ಮ ನಿಲುವಿಗೆ ಅಂದಿಗೂ ಬದ್ಧ ಇಂದಿಗೂ ಬದ್ಧ!!

- Advertisement - 

ಟ್ವೀಟ್‌ ಲಿಂಕ್‌ ಇಲ್ಲಿದೆ – x.com/BJP4Karnataka/… ಅಂದ ಹಾಗೆ ಬಾಯಿಗೆ ಬಂದಂತೆ ಸುಳ್ಳು ಹೇಳಿ, ಬಳಿಕ ಕ್ಷಮೆ ಕೇಳಲು ಹಾಗೂ ಹೇಳಿಕೆ ಹಿಂಪಡೆಯಲು ನಾವು ಖರ್ಗೆ ಅವರಲ್ಲ!! ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

- Advertisement - 

 

Share This Article
error: Content is protected !!
";