ಬಡ್ತಿ ಮುಖ್ಯ ಶಿಕ್ಷಕ ಕೆಂಚಪ್ಪ ಇವರಿಗೆ ಬೀಳ್ಕೊಡಲಾಯಿತು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಯಿತೋಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡ್ತಿ ಮುಖ್ಯ ಶಿಕ್ಷಕ ಕೆಂಚಪ್ಪ.ಎನ್.ಕೆ. ಇವರ ವಯೋನಿವೃತ್ತಿ ಜೀವನ ಸುಖಕರವಾಗಿಲೆಂದು ಅಭಿನಂದಿಸಿ ಶುಭ ಕೋರಿ ಬೀಳ್ಕೊಡಲಾಯಿತು.

- Advertisement - 

ಚಿತ್ರದುರ್ಗ ತಾಲೂಕಿನ ಆಯಿತೋಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸೋಮವಾರ ವಯೋನಿವೃತ್ತಿ ಹೊಂದಿದ್ದಾರೆ.

- Advertisement - 

ಅವರ ನಿವೃತ್ತಿ ಜೀವನ ಸುಖಕರವಾಗಿಲೆಂದು ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಸಿಬ್ಬಂದಿ ವರ್ಗ, ಶಿಷ್ಯ ಬಳಗ, ಸಮಸ್ತ ಊರಿನ ಗ್ರಾಮಸ್ಥರು ಹಾಗೂ ಬಂಧು ಮಿತ್ರರು ಶುಭ ಕೋರಿದರು.

- Advertisement - 

Share This Article
error: Content is protected !!
";