ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಗೋಲೆ ಸ್ಪರ್ಧೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಕರ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಭಿನೇತ್ರಿ ಸಾಂಸ್ಕೃತಿಕ ಸಂಘದಲ್ಲಿ ಅಡಿಗೆ ಹಾಗೂ ರಂಗೋಲೆ ಸ್ಪರ್ಧೆ ನಡೆಸಲಾಗಿತ್ತು.

ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂದರ್ಭದಲ್ಲಿ ಕಲ್ಪನಾ ಆರ್ಯವೈಶ ಮಹಿಳಾ ಸಂಘದ,ರಾಧಿಕಾ ಚುಂಚಾದ್ರಿ,ಅಭಿನೇತ್ರಿ ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್,ಅಪೂರ್ವ ಚಿನ್ಮಯಿ,ಮುಂತಾದವರು ಇದ್ದರು.

 

Share This Article
error: Content is protected !!
";