ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆರ್ಸಿಬಿ ಗೆದ್ದ ಹಿನ್ನೆಲೆಯಲ್ಲಿ ದೊಡ್ಡ ಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಆರ್ಸಿಬಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಬಿರಿಯಾನಿ ಹಂಚಿದರು.
ಗ್ರಾಮ ಪಂಚಾತಿಯಿ ಸದಸ್ಯ ಕೃಷ್ಣಪ್ಪ (ಕಿಟ್ಟಿ), ಟಿ. ವಿ.ವೆಂಕಟೇಶ್, ಮುನಿಕೃಷ್ಣಪ್ಪ, ಬಟರ್ ಗಂಗಾಧರ, ಮುನಿರಾಜು ಹಾಗು ಆರ್ ಸಿ ಬಿ ಎಲ್ಲಾ ಅಭಿಮಾನಿಗಳು ಹಾಜರಿದ್ದರು.