ಅರಳ್ಳಿ ಗುಡ್ಡದಹಳ್ಳಿಯಲ್ಲಿ ಸಾವಿತ್ರಿ ಬಾಪುಲೆ ಜಯಂತೋತ್ಸವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾಶೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅರಹಳ್ಳಿ ಗುಡ್ಡದಹಳ್ಳಿ ವಾರ್ಡ್ ನಲ್ಲಿ  ಸಾವಿತ್ರಿ ಬಾಯಿ ಭಾಪುಲೆಯವರ ಜಯಂತೋತ್ಸವ ಆಚರಿಸಲಾಯಿತು.

 ಈ ಸಂದರ್ಭದಲ್ಲಿ ಜಿಲ್ಲಾ ರೖತ ಮುಖಂಡ ರಮೇಶ್ ಸಂಕ್ರಾಂತಿ, ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ಅರಹಳ್ಳಿ- ಗುಡದ್ದಹಳ್ಳಿ 4 ನೇ ವಾರ್ಡಿನ ಸದಸ್ಯ  ಶ್ರೀನಿವಾಸ ರೆಡ್ಡಿ  ಹಾಗು 19 ನೇ ವಾರ್ಡಿನ ನ ಸದಸ್ಯೆ ದಾಕ್ಷಾಯಣಿ ನಾರಾಯಣಸ್ವಾಮಿ.

- Advertisement - 

ಗಣೇಶ್, ಹಾಲಿ ಹಾಗೂ ಮಾಜಿ  ಪಂಚಾಯ್ತಿ ಸದಸ್ಯರು, ಪ್ರಜಾ ವಿಮೋಚನಾ ಚಳವಳಿಯ ಮುಖಂಡ ಅರಹಳ್ಳಿ ಎಂ. ವೆಂಕಟೇಶ್ಅರಳ್ಳಿ ಗುಡ್ಡದಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಮುಖಂಡರು ಹಾಜರಿದ್ದರು.

- Advertisement - 
Share This Article
error: Content is protected !!
";