ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಿವೃತ್ತ ಲೆಕ್ಕ ಪರಿಶೋಧಕ ಬಿ.ಸಿದ್ದಪ್ಪನವರು ಬರೆದಿರುವ ಮೇಟಿ ಕೂರಿಗೆ ಕೃತಿ ಫೆಬ್ರವರಿ-15 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯೂರು ನಗರದ ಹುಳಿಯಾರ್ ರಸ್ತೆಯ ಶ್ರೀ ಸಾಯಿ ಅನ್ನಪೂರ್ಣ ಗ್ರ್ಯಾಂಡ್ ನಲ್ಲಿ ಬಿಡುಗಡೆಯಾಗಲಿದೆ.
ಕೃತಿ ಬಿಡುಗಡೆ ಸಮಾರಂಭಕ್ಕೆ ಖ್ಯಾತಿ ಸಾಹಿತಿಗಳು, ಬರಹಗಾರರು, ಸ್ನೇಹಿತರು, ಹಿತೈಷಿಗಳು, ಚಿಂತಕರು, ಆಗಮಿಸಲಿದ್ದಾರೆ ಎಂದು ಕೃತಿಕಾರ ಬಿ.ಸಿದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

