ಸಂಕ್ರಾಂತಿ ಪ್ರಯುಕ್ತ ಕಾಶಿ ವಿಶ್ವಾನಾಥ ಸ್ವಾಮಿಗೆ ವಿಶೇಷ ಪೂಜೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೊಕಿನ ತೂಬಗೆರೆ ಹೋಬಳಿ  ಕೊಂಡಸಂದ್ರ ಗ್ರಾಮದಲ್ಲಿ ಅನಾದಿ ಕಾಲದಿಂದ ನೆಲೆಸಿರುವ ಶ್ರೀ ಕಾಶಿ ವಿಶ್ವನಾಥ ಸ್ವಾಮಿಗೆ  ಮಕರ ಸಂಕ್ರಾಂತಿಯ ಪ್ರಯುಕ್ತ  ಶ್ರೀ ಸ್ವಾಮಿಗೆ ಬೆಳಗ್ಗೆ ಅಲಂಕಾರ  ಪಂಚಾಮೃತ ಅಭಿಷೇಕ.  ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಮಹಾಮಂಗಳಾರತಿ ಪ್ರಸಾದ ವಿನಯೋಗ ಮಾಡಲಾಯಿತು. ಕಾರ್ಯಕ್ರಮ ನೆರವೇರಿತು. ಪ್ರಧಾನ ಅರ್ಚಕ ಟಿ ಎಸ್ ಸೋಮಶೇಖರ ಆರಾಧ್ಯ ಶಾಸ್ತ್ರಿಗಳು ಭಕ್ತರು ಹಾಜರಿದ್ದರು.

- Advertisement - 

Share This Article
error: Content is protected !!
";